to
Posted on 05/05/2023

Posted on 04/05/2023

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಸಂತೆಕಡೂರು, ಭಂಡಾರಿ ಕ್ಯಾಂಪ್, ರಾಂಪುರ ಮತ್ತು ಲಕ್ಕಿನಕೊಪ್ಪ ಸರ್ಕಲ್ ಗ್ರಾಮಗಳಲ್ಲಿ ಜೆಡಿಎಸ್ ಚುನಾವಣಾ ಪ್ರಚಾರ.

Posted on 04/05/2023

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಹರೆಕಟ್ಟೆ, ಸೋಗಾನೆ, ಓತಿಘಟ್ಟ, ದುಮ್ಮಳ್ಳಿ ಮತ್ತು ನಿದಿಗೆ ಗ್ರಾಮಗಳಲ್ಲಿ ಜೆಡಿಎಸ್ ಚುನಾವಣಾ ಪ್ರಚಾರ.

Posted on 04/05/2023

Posted on 04/05/2023

ಭಾವಿ ಮುಖ್ಯಮಂತ್ರಿ H D Kumaraswamy ರವರು ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಚಾರ್ಯ ಕಾರ್ಯ ಕೈಗೊಂಡಿದ್ದು, ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂದರ್ಭ, ಶಿವಮೊಗ್ಗ ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ Ayanur Manjunath ಅಯನೂರ್ ಮಂಜುನಾಥ್ ರವರು, ಪಕ್ಷದ ಜಿಲ್ಲಾಧ್ಯಕ್ಷರಾದ M Srikanth Shimoga ರವರು, ಜೆಡಿಎಸ್ ಮುಖಂಡರಾದ Prasanna Kumar Kb ಸೇರಿದಂತೆ ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದರು.

Posted on 03/05/2023

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಹಿಟ್ಟೂರು, ಸುತ್ತುಕೋಟೆ, ಕಲ್ಲಾಪುರ, ಕುಂಚೇನಹಳ್ಳಿ ಮೇಲಿನ ತಾಂಡಾ, ಕುಂಚೇನಹಳ್ಳಿ ಕೆಳಗಿನ ತಾಂಡಾ ಮತ್ತು ಬೀರನಕೆರೆ ಗ್ರಾಮಗಳಲ್ಲಿ ಜೆಡಿಎಸ್ ಚುನಾವಣಾ ಪ್ರಚಾರ.

Posted on 03/05/2023

Posted on 03/05/2023

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮರಸ, ಬಾಳೆಕೊಪ್ಪ, ಚಾಮೇನಹಳ್ಳಿ, ಕೆಸವಿನ ಕಟ್ಟೆ ಮತ್ತು ಹಾರನಹಳ್ಳಿ ಕೋಟೆ ಗ್ರಾಮಗಳಲ್ಲಿ ಜೆಡಿಎಸ್ ಚುನಾವಣಾ ಪ್ರಚಾರ, ಈ ಸಂದರ್ಭದಲ್ಲಿ ಭಾಗವಹಿಸಿದ್ದ ನನ್ನ ಕ್ಷೇತ್ರದ ಮತ ಬಾಂಧವರಿಗೆ ಗ್ರಾಮಸ್ಥರು, ಜೆಡಿಎಸ್ ಕಾರ್ಯಕರ್ತರು, ಮುಖಂಡರಿಗೆ, ಅಭಿಮಾನಿಗಳಿಗೆ ಹೃದಯಪೂರ್ವಕ ಧನ್ಯವಾದಗಳು.

Posted on 02/05/2023

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ , ಆಡಗಡಿ, ತಮ್ಮಡಿಹಳ್ಳಿ, ಕಲ್ಲುಕೊಪ್ಪ, ಮಲೆಶಂಕರ, ಮಂಜರಿಕೊಪ್ಪ ಮತ್ತು ಸಿರಿಗೆರೆ ಗ್ರಾಮಗಳಲ್ಲಿ ಜೆಡಿಎಸ್ ಚುನಾವಣಾ ಪ್ರಚಾರ.

ಶೀರ್ಷಿಕೆ 1

Posted on 30/04/2023

ಶೀರ್ಷಿಕೆ 1

Posted on 29/04/2023

-->