ನಿಮ್ಮ ನೇಮಕಾತಿ ಬಗ್ಗೆ ನಮಗೆ ತಿಳಿಸಿ
ಶಿವಮೊಗ್ಗದ ಪುಟ್ಟ ಹಳ್ಳಿಯೊಂದರಲ್ಲಿ ಜನಿಸಿದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಪೂರ್ಯ ನಾಯ್ಕ ಪದವಿ ಶಿಕ್ಷಣವನ್ನು ಮುಗಿಸಿ, ಎಸ್.ಪೂರ್ಯಾನಾಯ್ಕ್ ಅವರನ್ನು ವರಿಸಿದ ನಂತರ ಸಾಮಾನ್ಯ ಗೃಹಿಣಿಯರಂತೆ ಜೀವನ ನಡೆಸಿದ ಇವರು, ಬದಲಾದ ದಿನಗಳಲ್ಲಿ ಹಂತಹಂತವಾಗಿ ರಾಜಕೀಯ ರಂಗ ಪ್ರವೇಶ ಮಾಡಿ ಇಂದು ಶಾಸಕಿಯಾಗಿ ನಿಲ್ಲಲು ಶಿವಮೊಗ್ಗ ಕ್ಷೇತ್ರದ ಜನರ ಆಶೀರ್ವಾದ ಕಾರಣವಾಗಿದೆ.
ಇನ್ನಷ್ಟು ಓದಿಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿ, ರೈತರ ಆರ್ಥಿಕ ಶಕ್ತಿ ಹೆಚ್ಚುವ ಕೆಲಸಕ್ಕೆ ಚಾಲನೆ.ಕುಂಸಿಯ ರೈತ ಶಕ್ತಿ ರೈತ ಉತ್ಪಾದಕ ಸಂಸ್ಥೆಯ ಸದಸ್ಯರಿಗೆ ಷೇರು ಪ್ರಮಾಣ ಪತ್ರ ವಿತರಣೆ
ಹೆಚ್ಚು ಓದಿಭದ್ರಾವತಿ ತಾಲೂಕಿನ ಹೊಳೆಹೊನ್ನೂರಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮತ್ತು ಶಿಶು ಅಭಿವೃದ್ಧಿ ಯೋಜನೆ, ಇದರ ಅಡಿಯಲ್ಲಿ ಮಂಜೂರಾದ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ನನ್ನು ವಿತರಣೆ
ಹೆಚ್ಚು ಓದಿಕಾರ್ಡ್ ಶೀರ್ಷಿಕೆಯ ಮೇಲೆ ನಿರ್ಮಿಸಲು ಮತ್ತು ಕಾರ್ಡ್ನ ವಿಷಯದ ಬಹುಭಾಗವನ್ನು ಮಾಡಲು ಕೆಲವು ತ್ವರಿತ ಉದಾಹರಣೆ ಪಠ್ಯ.
ಹೆಚ್ಚು ಓದಿಶಿವಮೊಗ್ಗ ತಾಲೂಕಿನ ಹುಣಸೂಡು ತಾಂಡಾದಲ್ಲಿ ಎಂಎಡಿಬಿ (ಮಲೆನಾಡು ಅಭಿವೃದ್ಧಿ ಮಂಡಳಿ) ಅನುದಾನದಲ್ಲಿ 15 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ.
ಹೆಚ್ಚು ಓದಿಶಿವಮೊಗ್ಗ ಸ್ಮಾರ್ಟ್ಸಿಟಿ ಕಚೇರಿಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ತಾಲೂಕಿನ ಕಡು ಬಡವರಿಗೆ 50% ವರೆಗಿನ ಸಾಲ ಮತ್ತು 50% ವರೆಗಿನ ಸಹಾಯಧನ
ಹೆಚ್ಚು ಓದಿಕರೋನಾ ಸಂಕಷ್ಟದ ಸಂದರ್ಭದಲ್ಲಿ ಹಾರ್ನಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬಡವರಿಗೆ ದಿನಿಸಿ ಸಾಮಗ್ರಿಗಳ
ಹೆಚ್ಚು ಓದಿಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿ, ರೈತರ ಆರ್ಥಿಕ ಶಕ್ತಿ ಹೆಚ್ಚುವ ಕೆಲಸಕ್ಕೆ ಚಾಲನೆ.ಕುಂಸಿಯ ರೈತ ಶಕ್ತಿ ರೈತ ಉತ್ಪಾದಕ ಸಂಸ್ಥೆಯ ಸದಸ್ಯರಿಗೆ ಷೇರು ಪ್ರಮಾಣ ಪತ್ರ ವಿತರಣೆ
ಹೆಚ್ಚು ಓದಿಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ನೌಕರರ ಎಲ್ಲಾ ವೃಂದದ ಸಂಘಗಳು ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟ, ಜಿಲ್ಲಾ ಸಮಿತಿ ನೇತೃತ್ವದಲ್ಲಿ ಆರ್.ಡಿ.ಪಿ.ಆರ್ ಕುಟುಂಬದ ವಿವಿಧ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆ ಕುರಿತು ಇಂದು ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಮನವಿ ಪತ್ರ ಸ್ವೀಕರಿಸಲಾಯಿತು.
ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಅರಣ್ಯ ಹಾಗೂ ಜೀವಿಶಾಸ್ತ್ರ ಪರಿಸರ ಸಚಿವರಾದ ಈಶ್ವರ್ ಖಂಡ್ರೆಯವರ ಅಧ್ಯಕ್ಷತೆಯಲ್ಲಿ, ಚಿಕ್ಕಮಗಳೂರು ಅರಣ್ಯ ಇಲಾಖೆ ವಿಭಾಗದಿಂದ ಹಮ್ಮಿಕೊಂಡಿದ್ದ ಭದ್ರಾ ಹುಲಿ ಸಂರಕ್ಷಣಾ ಪ್ರದೇಶದ ರಜತ ಮಹೋತ್ಸವ ಸಂಭ್ರಮದಲ್ಲಿ ಭಾಗಿಯಾದ ಕ್ಷಣ.
ಕರ್ನಾಟಕ ಪ್ರದೇಶ ಜನತಾದಳ (ಜಾ) ಅಧ್ಯಕ್ಷರು, ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಸಚಿವರಾದ ಶ್ರೀ H D Kumaraswamy ರವರ ವಿರುದ್ಧ ಅವಹೇಳನಕಾರಿ ಹಾಗೂ ಅತ್ಯಂತ ಕೀಳುಮಟ್ಟದ ಪದ ಬಳಸಿರುವ ಲೋಕಾಯುಕ್ತ ಎ.ಡಿ.ಜಿ.ಪಿ. ಚಂದ್ರಶೇಖರ್ ಎಂ. ರವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಜಯಪ್ರಕಾಶ್ ನಾರಾಯಣ್, ರಾಜಕೀಯ ಕಾರ್ಯಕರ್ತ ಭಾರತದ ಸಾಮಾಜಿಕ ಮತ್ತು ರಾಜಕೀಯ ಭೂದೃಶ್ಯಕ್ಕೆ ಗಮನಾರ್ಹ ಕೊಡುಗೆಗಳಿಗೆ ಹೆಸರುವಾಸಿಯಾಗಿದ್ದಾರೆ.
ಇನ್ನಷ್ಟು ತಿಳಿಯಿರಿಶಿವಮೊಗ್ಗ ಮಣ್ಣಿನ ಮಗ ಪೂರ್ಯಾನಾಯ್ಕ್ ಅತೀ ಕಡಿಮೆ ಸಮಯದಲ್ಲೇ ಅಪಾರ ಕೀರ್ತಿ, ಜನರ ಪ್ರೀತಿ ಸಂಪಾದಿಸಿದ ನಾಯಕ. ಸದಾ ಅಭಿವೃದ್ದಿಯ ಕನಸನ್ನು ಕಾಣುತ್ತಿದ್ದ ಧೀಮಂತ
ಇನ್ನಷ್ಟು ತಿಳಿಯಿರಿಹೆಚ್.ಡಿ. ದೇವೇಗೌಡರು ಭಾರತದ ಪ್ರಮುಖ ರಾಜಕಾರಣಿ ಮತ್ತು ರಾಜಕಾರಣಿಯಾಗಿದ್ದು ಅವರು ಕರ್ನಾಟಕದ 14 ನೇ ಮುಖ್ಯಮಂತ್ರಿಯಾಗಿ ಮತ್ತು ನಂತರ ಲೋಕಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದರು.
ಇನ್ನಷ್ಟು ತಿಳಿಯಿರಿಹೆಚ್.ಡಿ. ಕುಮಾರಸ್ವಾಮಿ ಒಬ್ಬ ಪ್ರಮುಖ ಭಾರತೀಯ ರಾಜಕಾರಣಿ ಮತ್ತು ಕರ್ನಾಟಕದ ರಾಜಕೀಯ ಭೂದೃಶ್ಯದಲ್ಲಿ ಪ್ರಮುಖ ವ್ಯಕ್ತಿ.
ಇನ್ನಷ್ಟು ತಿಳಿಯಿರಿಹೆಚ್.ಡಿ. ರೇವಣ್ಣ ಅವರು ಭಾರತದ ಪ್ರಮುಖ ರಾಜಕಾರಣಿ ಮತ್ತು ಜನತಾ ದಳ (ಜಾತ್ಯತೀತ) ಪಕ್ಷದ ಪ್ರಮುಖ ಸದಸ್ಯರಾಗಿದ್ದಾರೆ.
ಇನ್ನಷ್ಟು ತಿಳಿಯಿರಿ